ಶಿಕಾರಿಪುರಕ್ಕೆ ಭಾನುವಾರ ಮಾಜಿ ಸಿಎಂ ಬಿಎಸ್ ವೈ ಆಗಮನ ಕುಂಚಿಟಿಗರ ರಾಜ್ಯ ಸಮ್ಮೇಳನದಲ್ಲಿ ಭಾಗಿ

ಶಿಕಾರಿಪುರಕ್ಕೆ ಭಾನುವಾರ ಮಾಜಿ ಸಿಎಂ ಬಿಎಸ್ ವೈ ಆಗಮನ ಕುಂಚಿಟಿಗರ ರಾಜ್ಯ ಸಮ್ಮೇಳನದಲ್ಲಿ ಭಾಗಿ

ಶಿಕಾರಿಪುರ ಪಟ್ಟಣಕ್ಕೆ ಭಾನುವಾರ ತಾಲೂಕಿನ ಶಾಸಕರು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಆಗಮಿಸಲಿದ್ದಾರೆ ಎಂದು‌ ಅವರ ಪ್ರವಾಸ ಪಟ್ಟಿಯಲ್ಲಿ ಮಾಹಿತಿ ನೀಡಲಾಗಿದೆ.

ತಾಲೂಕಿನ ಕುಂಚಿಟಿಗರ ಸಮಾಜ ವತಿಯಿಂದ ಆಯೋಜಿಸಲಾಗಿರುವ ಕುಂಚಿಟಿಗರ ರಾಜ್ಯ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ನಂತರ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ ಬೆಂಗಳೂರಿಗೆ ತೆರಳಲಿದ್ದಾರೆ.

News by Raghu Shikari -7411515737

Admin

Leave a Reply

Your email address will not be published. Required fields are marked *

error: Content is protected !!