ಶಿಕಾರಿಪುರ: ಭಾರತ ಜೋಡೋ ಯಾತ್ರೆ ಕುರಿತು ಕಾಂಗ್ರೆಸ್ ಪಕ್ಷದಿಂದ‌ ಪೂರ್ವಭಾವಿ ಸಭೆ

ಶಿಕಾರಿಪುರ: ಭಾರತ ಜೋಡೋ ಯಾತ್ರೆ ಕುರಿತು ಕಾಂಗ್ರೆಸ್ ಪಕ್ಷದಿಂದ‌ ಪೂರ್ವಭಾವಿ ಸಭೆ

ಶಿಕಾರಿಪುರ: ಪಟ್ಟಣದ ಸುರಭಿ ಭವನದಲ್ಲಿ ತಾಲೂಕ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾರತ ಜುಡೋ ಯಾತ್ರೆಯ ಕುರಿತು ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಈ‌ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಕರ್ನಾಟಕದ ಕಾಂಗ್ರೆಸ್ ‌ಉಸ್ತುವರಿ ಮಯೂರ್ ಜೈಕುಮಾರ್ ಮಾತನಾಡಿ ದೇಶದ ಭವಿಷ್ಯದ ನಾಯಕ‌ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಭಾರತ್ ಜುಡೋ ಯಾತ್ರೆ ನಡೆಯುತ್ತಿದ್ದೆ

ಬಿಜೆಪಿ ಸರ್ಕಾರದ ದುರಾಡಳಿತ ಆರ್ಥಿಕ ದುಸ್ಥಿತಿ ಬೆಲೆ‌ ಏರಿಕೆ‌ ದೇಶದ ಜನತೆಗೆ ಬದುಕುವುದೆ ಕಷ್ಟವಾಗಿದ್ದು ಇಡೀ ದೇಶವೇ ರಾಹುಲ್‌ ಗಾಂಧಿ ಅವರ ಈ ಯಾತ್ರೆಗೆ ಬೆಂಬಲ ನೀಡುತ್ತಿದ್ದಾರೆ.

ಅ.12 ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲಕ ಪಾದಯಾತ್ರೆ ಸಾಗಲಿದ್ದು ಶಿಕಾರಿಪುರ ತಾಲೂಕಿನಲ್ಲಿ ಪ್ರತಿಬೂತ್ ಮಟ್ಟದಲ್ಲೂ ಕಾರ್ಯಕರ್ತರನ್ನು ಕರೆತರಬೇಕು ಎಂದರು.

ಈ‌ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ , ಜಿಲ್ಲಾಧ್ಯಕ್ಷರಾದ ಸುಂದರೇಶ್,ಮಾಜಿ ಎಂಎಲ್ ಸಿ ಶಾಂತವೀರಪ್ಪ ಗೌಡ್ರು, ನಗರದ ಮಹದೇವಪ್ಪ,ಕೌಲಿ ಗಂಗಧರ್,ಎಸ್ .ಪಿ ನಾಗರಾಜ‌ ಗೌಡ್ರು, ಚಂದ್ರಪ್ಪ, ಶಿವಶಂಕರ್ ,ಉಳ್ಳಿ ದರ್ಶನ್,ಭಂಡಾರಿ ಮಾಲತೇಶ್,ಮಾರವಳ್ಳಿ ಉಮೇಶ್, ಅನೇಕ‌‌‌ ಮುಖಂಡರು ಇದ್ದರು‌.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!