ಶಿವಮೊಗ್ಗ: ಕಾಳೆನಹಳ್ಳಿ ಮಠದ ಶ್ರೀಗಳ 23 ತಿಂಗಳ ತಪ್ಪೋನುಷ್ಠಾನ ಪೂರ್ಣ ಸಮಾರೋಪ ಕಾರ್ಯಕ್ರಮ…!
![ಶಿವಮೊಗ್ಗ: ಕಾಳೆನಹಳ್ಳಿ ಮಠದ ಶ್ರೀಗಳ 23 ತಿಂಗಳ ತಪ್ಪೋನುಷ್ಠಾನ ಪೂರ್ಣ ಸಮಾರೋಪ ಕಾರ್ಯಕ್ರಮ…!](https://shikarinews.com/wp-content/uploads/2021/09/IMG_20210905_110204-scaled.jpg)
ಶಿಕಾರಿಪುರ ತಾಲೂಕಿನ ಕಾಳೆನಹಳ್ಳಿ ಶಿವಮೊಗ್ಗ ಮಂದಿರ ಮತ್ತು ಶೀಲಸಂಪಾದನಾಮಠ ಗೋಣಿಬಿಡು ಮಠದ ಶ್ರೀಗಳ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ 23 ತಿಂಗಳ ತಪ್ಪೋನುಷ್ಠಾನ ಭಾನುವಾರ ಪೂರ್ಣಗೋಳಿದ್ದು ಭದ್ರಾವತಿ ತಾಲೂಕಿನ ಗೋಣಿಬಿಡು ಮಠದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
![](https://shikarinews.com/wp-content/uploads/2021/09/IMG_20210905_105950-1024x576.jpg)
ಈ ಕಾರ್ಯಕ್ರಮದಲ್ಲಿ ತುಮಕೂರು ಸಿದ್ದಗಂಗಾ ಮಠದ ಶ್ರೀಗಳು ಹಾಗೂ ರಾಜ್ಯದ ಪ್ರಮುಖ ಮಠದ ಶ್ರೀಗಳು ಉಪಸ್ಥಿತಿ ಇರಲಿದ್ದಾರೆ.
![](https://shikarinews.com/wp-content/uploads/2021/09/IMG_20210905_105928-1024x576.jpg)
ಸಂಸದ ಬಿ.ವೈ ರಾಘವೇಂದ್ರ , ಭದ್ರಾವತಿ ಶಾಸಕ ಸಂಗಮೇಶ, ಎಂಎಲ್ಸಿ ರುದ್ರೆಗೌಡ, ಜೆಡಿಸ್ ಮುಂಖಡ ಶ್ರೀಕಾಂತ್ ಹಾಗು ಅನೇಕ ಮುಖಂಡರು ಕಾರ್ಯಕರ್ತರು ಆಗಮಿಸಲಿದ್ದಾರೆ.
![](https://shikarinews.com/wp-content/uploads/2021/09/IMG_20210825_185201_020.jpg)
![](https://shikarinews.com/wp-content/uploads/2021/08/918197366777_status_7d5ff211dac742b68023271a8646fe82-1024x585.jpg)
News by: Raghu Shikari-7411515737