ಶಿಕಾರಿಪುರ: ಪತ್ರಕರ್ತರ ಸಂಘದ ವತಿಯಿಂದ ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನ ಕಾರ್ಯಕ್ರಮ..!
![ಶಿಕಾರಿಪುರ: ಪತ್ರಕರ್ತರ ಸಂಘದ ವತಿಯಿಂದ ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನ ಕಾರ್ಯಕ್ರಮ..!](https://shikarinews.com/wp-content/uploads/2021/08/IMG-20210809-WA0031.jpg)
ಶಿಕಾರಿಪುರ ಪಟ್ಟಣದ ಸ್ವಾತಂತ್ರ್ಯ ಹೋರಾಟಗಾರ ಸ್ಮರಕದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕ್ವಟ್ ಇಂಡಿಯಾ ಚಳುವಳಿ ಆರಂಭವಾದ ಆಗಸ್ಟ್ 9 ರಂದು ಚಳುವಳಿತ ನೆನಪಿನ ಕಾರ್ಯಕ್ರಮವನ್ನು ನಡೆಸಲಾಯಿತು.
![](https://shikarinews.com/wp-content/uploads/2021/08/IMG_20210809_082715-1024x576.jpg)
ಈ ಕಾರ್ಯಕ್ರಮದಲ್ಲಿ ಶಿಕಾರಿಪುರ ತಾಲೂಕಿನ ನ್ಯಾಯಾಧೀಶರಾದ ದೇವರಾಜ್, ತೇಜಸ್ವಿನಿ, ರಾಘವೇಂದ್ರ ಉಪಾಧ್ಯ, ಸಂದೀಶ್ ,ಧ್ವಜಾರೋಹಣ ನೆರವೇರಿಸಿದರು.
![](https://shikarinews.com/wp-content/uploads/2021/08/IMG_20210809_082704-1024x576.jpg)
ಈ ಸಂದರ್ಭದಲ್ಲಿ ಡಿವೈಎಸ್ ಪಿ ಶಿವಾನಂದ, ಡಾ.ಮೌಲನ ಅಮ್ಜದ್ ಅಫೀಜ್ ಕರ್ನಾಟಕಿ, ಪಾಪಯ್ಯ,ಪಿಎಸ್ ಐ ರಾಜುರೆಡ್ಡಿ, ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಘವೇಂದ್ರ, ಕೆ.ಎಸ್ ಹುಚ್ಚರಾಯಪ್ಪ, ಅರುಣ್ ಸೇರಿದಂತೆ ಸರ್ವ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.
News by: Raghu Shikari-7411515737