ಶಿಕಾರಿಪುರ ಪಟ್ಟಣದ ಬಿ.ಎಸ್.ವೈ ನಿವಾಸಕ್ಕೆ ಶ್ರೀಶೈಲ ಶ್ರೀಗಳ ಭೇಟಿ ಪಾದ ಪೂಜೆ ಮಾಡಿದ ಸಂಸದ ಬಿ.ವೈ ಆರ್ ದಂಪತಿ..!
![ಶಿಕಾರಿಪುರ ಪಟ್ಟಣದ ಬಿ.ಎಸ್.ವೈ ನಿವಾಸಕ್ಕೆ ಶ್ರೀಶೈಲ ಶ್ರೀಗಳ ಭೇಟಿ ಪಾದ ಪೂಜೆ ಮಾಡಿದ ಸಂಸದ ಬಿ.ವೈ ಆರ್ ದಂಪತಿ..!](https://shikarinews.com/wp-content/uploads/2021/07/FB_IMG_1626592194315.jpg)
ಶಿಕಾರಿಪುರ ಪಟ್ಟಣದ ಮಾಳೇರಕೇರಿಯಲ್ಲಿ ಇರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ನಿವಾಸಕ್ಕೆ ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಭಾನುವಾರ ಆಗಮಿಸಿದ್ದರು.
![](https://shikarinews.com/wp-content/uploads/2021/07/919060120100_status_eaf36ad784b8471584ff795c3889092d.jpg)
ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ ಪತ್ನಿ ತೇಜಸ್ವಿನಿಯವರೊಂದಿಗೆ ಶ್ರೀಗಳ ಪಾದಪೂಜೆಯನ್ನು ಮಾಡಿ ಆರ್ಶಿವಾದ ಪಡೆದುಕೊಂಡರು.
![](https://shikarinews.com/wp-content/uploads/2021/07/919060120100_status_f243825712324207bceacdc7c1be880f.jpg)
ಈ ಸಂದರ್ಭದಲ್ಲಿ ತೋಗರ್ಸಿ ಮಠದ ಶ್ರೀಗಳು ತಾಲೂಕ್ ವೀರಶೈವ ಸಮಾಜದ ಅಧ್ಯಕ್ಷರಾದ ಈರೇಶ್ ಹಾಗೂ ಮತ್ತಿತ್ತರಿದ್ದರು.
News by: Raghu Shikari-7411515737