ಶಿಕಾರಿಪುರ ತಾಲೂಕಿನ ತಡಗಣಿಯಲ್ಲಿ 300 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ..!
![ಶಿಕಾರಿಪುರ ತಾಲೂಕಿನ ತಡಗಣಿಯಲ್ಲಿ 300 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ..!](https://shikarinews.com/wp-content/uploads/2021/05/IMG-20210524-WA0034.jpg)
ಶಿರಾಳಕೊಪ್ಪದ ತಡಗಣಿಯಲ್ಲಿ 300 ಹಾಸಿಗೆಯ ಸಾಮರ್ಥ್ಯದ ನೂತನ ಕೋವಿಡ್ ಕೇರ್ ಸೆಂಟರ್ ನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಉದ್ಘಾಟಿಸಿದರು.
![](https://shikarinews.com/wp-content/uploads/2021/05/IMG-20210524-WA0036-1024x461.jpg)
ಈ ವೇಳೆ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ ತಾಲೂಕಿನಲ್ಲಿ ಮತ್ತು ಜಿಲ್ಲೆಯಲ್ಲಿ ಯಾವುದೇ ಸೋಂಕಿತರು ವೈದ್ಯಕೀಯ ಸೌಲಭ್ಯದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗಿದೆ.
![](https://shikarinews.com/wp-content/uploads/2021/05/IMG-20210524-WA0031-1024x517.jpg)
ಕೋವಿಡ್ ಕೇರ್ ಸೆಂಟರ್ ನಲ್ಲಿ ವೈದ್ಯ ವೃಂದ, ಸಿಬ್ಬಂದಿ ಹಾಗೂ ಸಕಲ ವೈದ್ಯಕೀಯ ಸೌಲಭ್ಯ ಕಲ್ಪಿಸಿ, ಗುಣಮಟ್ಟದ ಚಿಕಿತ್ಸೆ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
![](https://shikarinews.com/wp-content/uploads/2021/05/FB_IMG_1621861051716.jpg)
ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರಾದ ಕೆ. ಎಸ್. ಈಶ್ವರಪ್ಪನವರು, ದತ್ತಾತ್ರಿ ,ಎಂಐಡಿಬಿ ಅಧ್ಯಕ್ಷ ಗುರುಮೂರ್ತಿ ವೈದ್ಯಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
News By: Raghu Shikari-7411515737