ಶಿರಾಳಕೊಪ್ಪ :ಬಿಜೆಪಿ ಮಹಿಳಾಮೊರ್ಚಾದಿಂದ ಬಿ.ಎಸ್ ವೈ ಶೀಘ್ರ ಗುಣಮುಖರಾಗಲಿ ಎಂದು ಗಾಯಿತ್ರಿಮಂತ್ರ ಪಠಣೆ ಪೂಜೆ…!
![ಶಿರಾಳಕೊಪ್ಪ :ಬಿಜೆಪಿ ಮಹಿಳಾಮೊರ್ಚಾದಿಂದ ಬಿ.ಎಸ್ ವೈ ಶೀಘ್ರ ಗುಣಮುಖರಾಗಲಿ ಎಂದು ಗಾಯಿತ್ರಿಮಂತ್ರ ಪಠಣೆ ಪೂಜೆ…!](https://shikarinews.com/wp-content/uploads/2021/04/IMG-20210417-WA0017.jpg)
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಬಿಜೆಪಿ ಮಹಿಳಾಮೋರ್ಚಾ ಕಾರ್ಯಕರ್ತರು ಬಿಜೆಪಿ ಮುಂಡರುಗಳು ಗಾಯಿತ್ರಿ ಮಂತ್ರ ಪಠಿಸುವ ಮೂಲಕ ರಾಜ್ಯದ ಮುಖ್ಯಮಂತ್ರಿ ಬಿ.ಸ್ ಯಡಿಯೂರಪ್ಪನವರು ಕೋರೋನ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದರು.
![](https://shikarinews.com/wp-content/uploads/2021/04/IMG-20210417-WA0017-1-1024x473.jpg)
ಈ ಸಂದರ್ಭದಲ್ಲಿ ಕೆಎಸ್ ಡಿಲ್ ನ ನಿರ್ದೇಶಕಿ ನಿವೇದಿತಾ ರಾಜು, ಪುರಸಭೆಯ ಅಧ್ಯಕ್ಷೆ ಮಂಜುಳಾ ರಾಜು. ತಾಂಡ ಅಭಿವೃದ್ದಿ ನಿಗಮದ ನಿರ್ದೇಶಕಿ ಸವಿತಾ ಶಿವಕುಮಾರ್, ವಸಂತಮ್ಮ, ಆಶಾ, ವಸಂತಕುಮಾರ್, ರಾಜೇಶ್ವರಿ ಇದ್ದರು.
News by: Raghu Shikari-7411515737