ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಭಂಡಾರಿ ಮಾಲತೇಶ್ ನೇಮಕ…!
![ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಭಂಡಾರಿ ಮಾಲತೇಶ್ ನೇಮಕ…!](https://shikarinews.com/wp-content/uploads/2021/03/IMG-20210318-WA0021.jpg)
ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಶಿಕಾರಿಪುರ ತಾಲೂಕಿನ ಭಂಡಾರಿ ಮಾಲತೇಶ್ ಅವರನ್ನು ನೇಮಕ ಮಾಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಅವರು ಆದೇಶ ನೀಡಿದ್ದಾರೆ.
![](https://shikarinews.com/wp-content/uploads/2021/03/IMG-20210318-WA0023-1024x768.jpg)
ಶಿಕಾರಿಪುರ ತಾಲೂಕಿನ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದು ತಾಲೂಕ್ ಜಿಲ್ಲಾ, ರಾಜ್ಯ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದು ಜಿಲ್ಲಾ ಕಾಂಗ್ರೆಸ್ ಉಪಧ್ಯಕ್ಷರಾಗಿ ನೇಮಕ ಪಕ್ಷಕ್ಕೆ ಹೆಚ್ಚಿನ ಬಲ ದೊರೆಯಲಿದೆ ಎಂದು ಸುಂದರೇಶ್ ತಿಳಿಸಿದ್ದಾರೆ.
News by: Raghu Shikari-7411515737