ಶಿಕಾರಿಪುರ: ಗ್ರಾಮದ ಜನರಿಗೆ ಭಯ ಹುಟ್ಟಿಸಿದ ಚಿರತೆ ಬೋನಿಗೆ…!
![ಶಿಕಾರಿಪುರ: ಗ್ರಾಮದ ಜನರಿಗೆ ಭಯ ಹುಟ್ಟಿಸಿದ ಚಿರತೆ ಬೋನಿಗೆ…!](https://shikarinews.com/wp-content/uploads/2021/03/IMG_20210310_124151_902.jpg)
ಶಿಕಾರಿಪುರ ತಾಲೂಕಿನ ಮದಗಹಾರನಹಳ್ಳಿಯ ಗ್ರಾಮಸ್ಥರು ಗ್ರಾಮದ ಸುತ್ತಲೂ ಚಿರತೆ ಓಡಾಡುತ್ತಿತ್ತು ಗ್ರಾಮಸ್ಥರು ಭಯಭೀತಗೊಂಡಿದ್ದರು ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹುತಿ ನೀಡಿದ್ದರು.
![](https://shikarinews.com/wp-content/uploads/2021/03/IMG_20210310_130459_293-1024x576.jpg)
ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಗೆ ಎಸಿಎಫ್ ಗೋಪ್ಯಾನಾಯ್ಕ್ ಮಾರ್ಗದರ್ಶನದಲ್ಲಿ ಚಿರತೆಯ ಚಲನವಲನಗಳನ್ನು ಗಮನಿಸಿ ನಾಯಿಯ ಸಮೇತ ಇರಿಸಲಾಗಿದ್ದ ಬೋನಿಗೆ 3 ವರ್ಷದ ಗಂಡು ಚಿರತೆ ಬಿದ್ದಿದೆ.
ಇದರಿಂದ ಗ್ರಾಮದ ಜನರಿಗೆ ಆತಂಕ. ದೂರವಾಗಿದೆ ಅರಣ್ಯ ಇಲಾಖೆಯ ಕಾರ್ಯಕ್ಕೆ ಜನರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.
News By: Raghu Shikari-7411515737