ಶಿಕಾರಿಪುರ: ಪುರಸಭಾ ಮುಂದೆ ಕಾಂಗ್ರೆಸ್ ಪ್ರತಿಭಟನೆ ಪೋಲಿಸರ ನಡುವೆ ವಾಗ್ವಾದ…!

ಶಿಕಾರಿಪುರ: ಪುರಸಭಾ ಮುಂದೆ ಕಾಂಗ್ರೆಸ್ ಪ್ರತಿಭಟನೆ ಪೋಲಿಸರ ನಡುವೆ ವಾಗ್ವಾದ…!

ಶಿಕಾರಿಪುರ ಪಟ್ಟಣ ಪುರಸಭಾ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಕಾಂಗ್ರೆಸ್ ಕಾರ್ಯಕರ್ತರು ತಿವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.

ಅಪರೇಷನ್ ಮೂಲಕ ಬಿಜೆಪಿ ಅಧಿಕಾರ ಹಿಡಿಯಲು ಮುಂದಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಸದಸ್ಯರನ್ನು ಆಮಿಷ ನೀಡಿ ಸದಸ್ಯರಿಗೆ ರಾಜಿನಾಮೆ ಕೊಡಿಸಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ವೈ ಸಂಸದ ರಾಘವೇಂದ್ರ ವಿರುದ್ದ ಘೋಷಣೆ ಕೂಗಿದರು.

ನಂತರ ಪುರಸಭೆಗೆ ಕಾಂಗ್ರೆಸ್ ಸದಸ್ಯರು ಒಳ ಬರಲು ಮುಂದಾಗಿದ್ದು ಪೋಲಿಸರು ತಡೆದರು ಪೋಲಿಸರು ಕಾಂಗ್ರೆಸ್ ಸದಸ್ಯರು ನಡುವೆ ವಾಗ್ವಾದ ನಡೆಯುತ್ತು ತೀವ್ರ ವಾಗ್ವಾದ ನಡುವೆ ಸದಸ್ಯರಿಗೆ ಮಾತ್ರ ಒಳಗೆ ಪ್ರವೇಶ ನೀಡಿದರು‌.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!