ಶಿವಮೊಗ್ಗ: ರಾಜ್ಯದ ಎರಡು ಕ್ಷೇತ್ರ ನಮಗೆ ಗೆಲವು ಬಿಹಾರದಲ್ಲೂ ನಮ್ಮದೇ ಅಧಿಕಾರ : ಸಿಎಂ ಬಿ.ಎಸ್ ಯಡಿಯೂರಪ್ಪ…!

ಶಿವಮೊಗ್ಗ: ರಾಜ್ಯದ ಎರಡು ಕ್ಷೇತ್ರ ನಮಗೆ ಗೆಲವು ಬಿಹಾರದಲ್ಲೂ ನಮ್ಮದೇ ಅಧಿಕಾರ : ಸಿಎಂ ಬಿ.ಎಸ್ ಯಡಿಯೂರಪ್ಪ…!

ಶಿವಮೊಗ್ಗ: ನಾನು ಚುನಾವಣೆ ಅದಾಗಲೇ ಎರಡು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಹೇಳಿದ್ದೇ ಚುನಾವಣೋತ್ತರ ಸಮೀಕ್ಷೇ ಸಹ ಈಗ ಅದನ್ನೇ ಹೇಳಿದೆ ರಾಜ್ಯದ ಶಿರಾ ಆರ್ ಆರ್ ನಗರದಲ್ಲಿ ನಾವೆ ಜಯಗಳಿಸುತ್ತೇವೆ.

ಕಾಂಗ್ರೆಸ್ ಹಾಗೂ ಬೇರೆ ಪಕ್ಷದವರು ಏನೇ ಟೀಕೆ-ಟಿಪ್ಪಣಿ ಮಾಡಿದರೂ ಜನ ನಮ್ಮ ಪರ ಇದ್ದಾರೆ ಠೇವಣಿ ಸಿಗದ ಶಿರಾ ಕ್ಷೇತ್ರದಲ್ಲಿ 25 ಸಾವಿರ ಅಂತರದಲ್ಲಿ ಗೆಲುವು ಸಿಗಲಿದೆ ಆರ್ ಆರ್ ನಗರ ಕ್ಷೇತ್ರದಲ್ಲಿ ಕೂಡ 40 ಸಾವಿರ ಅಂತರದಲ್ಲಿ ಗೆಲುತ್ತೇವೆ

ಬಿಹಾರದಲ್ಲಿ ಸಹ ನಿತೀಶ್ ಕುಮಾರ್ ಅವರು ಹೆಚ್ಚು ಸ್ಥಾನ ಗೆಲ್ಲಲಿದ್ದಾರೆ ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದರು‌

ಜಿಲ್ಲೆಯಲ್ಲಿ ಶರಾವತಿ ಸಂತ್ರಸ್ಥರ ಸಮಸ್ಯೆ ಹಲವು ವರ್ಷದಿಂದ ಇದೆ ಈ ಸಮಸ್ಯೆಗೆ ನ್ಯಾಯಯುತ ಪರಿಹಾರ ಕೊಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಶಾಸಕರು, ಸಂಸದರು ಸಹ ಭಾಗಿಯಾಗಿದ್ದರು ಕಾಲಮಿತಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು‌.

ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಇಂದು ಸಭೆ ಮಾಡುತ್ತಿದ್ದು ಅಭಿವೃದ್ಧಿಗೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!