ಶಿಕಾರಿಪುರ: ಸ್ವಾತಂತ್ರ್ಯ ಭಾರತವನ್ನು ಶ್ರೇಷ್ಠತೆಗೆ ತೆಗೆದುಕೊಂಡು ಹೊಗುವುದು ನಮ್ಮ ಜವಾಬ್ದಾರಿ: ಸಂಸದ ಬಿ.ವೈ ರಾಘವೇಂದ್ರ..!

ಶಿಕಾರಿಪುರ: ಸ್ವಾತಂತ್ರ್ಯ ಭಾರತವನ್ನು ಶ್ರೇಷ್ಠತೆಗೆ ತೆಗೆದುಕೊಂಡು ಹೊಗುವುದು ನಮ್ಮ ಜವಾಬ್ದಾರಿ: ಸಂಸದ ಬಿ.ವೈ ರಾಘವೇಂದ್ರ..!

ಶಿಕಾರಿಪುರ : ತ್ಯಾಗ ಬಲುದಾನ ಬ್ರಿಟಿಷ್ ದಬ್ಬಳಿಕೆಯಿಂದ ನಮ್ಮ ದೇಶವನ್ನು ರಕ್ಷಿಸಿಕೊಂಡ ಸಂದರ್ಭ ಈ ಸ್ವಾತಂತ್ರ್ಯಕ್ಕಾಗಿ ಅನೇಕ ಯೋಧರು ಹುತಾತ್ಮರಾಗಿದ್ದಾರೆ.

ಅನೇಕ ರಾಷ್ಟ್ರೀಯ ನಾಯಕರು ಹೋರಾಟ ಪ್ರತಿಫಲ ಈ ಸ್ವಾತಂತ್ರ್ಯ ಬಂದಿದೆ.

ಈಸೂರು ಸ್ವಾತಂತ್ರ್ಯ ಹೋರಾಟಗಾರ ಭಾರತ ಸ್ವಾತಂತ್ರ್ಯಕ್ಕೂ ಮೊದಲು ಸ್ವಾತಂತ್ರ್ಯ ಘೋಷಿಸಿಕೊಂಡು ತಾಲೂಕು ನಮ್ಮದು ಈ ಹೋರಟ ನಾವು ಮರೆಯುವಂತಿಲ್ಲ.

ಈ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ ಇದೆ ದೇಶದ ಒಳಿತಿಗಾಗಿ ನಾವು ನಮ್ಮನ್ನು ತೊಡಗಿಸಿಕೊಳ್ಳಬೇಕು.

ಒಂದು ದೇಶ ಒಂದು ಸಂವಿಧಾನ ಎಂಬ ಸ್ಪಷ್ಟವಾಗಿ ತಿಳಿಸಿದ್ದಾರೆ ದೇಶದ‌ ಪ್ರಧಾನಿ ಪ್ರಭಲ ಆಡಳಿತ ನಡೆಸುತ್ತಿದ್ದಾರೆ.

ದೇಶದ ಯಾವುದೇ ಸಂಧಿಗ್ನ ಪರಿಸ್ಥಿತಿಯಲ್ಲೂ ನಾವು ದೇಶದ ಪರವಾಗಿ ಇರಬೇಕು ನೆರೆ ಹಾವಾಳಿ, ಕೋವೀಡ್ ನಂತ ಸಂಕಷ್ಟಗಳನ್ನು ಸಾವಲಾಗಿಸಿಕೊಂಡು
ಸ್ವಾವಲಂಬಿ ದೇಶ ಸ್ವಾಭಿಮಾನ ಆತ್ಮನಿರ್ಭರ್ ಭಾರತ ಕಲ್ಪನೆ ದೇಶದ ನೂತನ ಶಿಕ್ಷಣ ನೀತಿ ಜಾರಿ ಮಾಡಿದ್ದಾರೆ.

ನಾವು ಎಚ್ಚರಿಕೆಯಿಂದ ಈ ಸಂಕಷ್ಟ ಸಮಯವನ್ನು ಎದುರಿಸಬೇಕಾಗಿದೆ ನಮ್ಮಿಂದ ಈ ದೇಶಕ್ಕೆ ಸಮಾಜಕ್ಕೆ ಒಳಿತಿಗೆ ನಾವು ಬದ್ದರಾಗಬೇಕು ಸಮರ್ಥರಾಗಿ ನಾವೆಲ್ಲ ಈ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದರು.

ಮಲೆನಾಡು ಪ್ರದೇಶಾಭಿವೃದ್ಧಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿರುವ ಎಲ್ಲಾ ಕರೋನ ವಾರಿಯರ್ಸ ಗೆ ಅಭಿನಂದಿಸುತ್ತೇನೆ.

ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ 47ರ ವರೆಗೂ ಸಾವಿರಾರು ಹೋರಾಟ ಲಕ್ಷಾಂತರ ಹೋರಾಟಗರರ ಬಲಿದಾನ ಪರಿಣಾಮ ನಾವು ಈ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಇದನ್ನು ಸ್ಮರಿಸಬೇಕು.

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜವಾಬ್ದಾರಿ ಅರಿತು ಕೆಲಸ‌ ಮಾಡಿದ್ದಾರೆ ದೇಶದ ಅಭಿವೃದ್ಧಿ ಆತ್ಮನಿರ್ಭರ ಭಾರತಕ್ಕೆ ನಿಜವಾದ ಅರ್ಥ ಬರುತ್ತದೆ ಎಂದರು.

ಈ ವೇಳೆ ಕೋರೋನ ವಾರಿಯರ್ಸಗೆ ಸನ್ಮಾನ ನಡೆಸಲಾಯಿತು.

ತಾ.ಪಂ ಅಧ್ಯಕ್ಷ ಪ್ರಕಾಶ್,ಜಿ.ಪಂ ಸದಸ್ಯರಾದ ಅರುಂಧತಿ ರಾಜೇಶ್, ರೇಣುಕಾ ಹನುಮಂತಪ್ಪ, ತಾ.ಪಂ ಸದಸ್ಯರಾದ ಪ್ರೇಮಾ ಲೋಕೇಶ್, ಶಂಭು,ಪುರಸಭಾ ಸದಸ್ಯರಾದ ಪಾಲಾಕ್ಷಪ್ಪ,ಜಯಶ್ರೀ ,ರೋಷನ್,
ರೇಣುಕಾಸ್ವಾಮಿ,ರೂಪಾಕಲಾ ಹೆಗಡೆ, ಜ್ಯೋತಿ ಸಿದ್ದಲಿಂಗೇಶ್,
ಇಓ,ಪರಮೇಶ್, ಎಸ್ ಎಸ್ಪಿ ಶ್ರೀನಿವಾಸಲು,ಬಿ.ಇಓ ಉಮಾಮಹೇಶ್ವರ್ ವಿವಿಧ ಇಲಾಖೆ ಸಿಬ್ಬಂದಿಗಳು ಇದ್ದರು.

news By:Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!