ಶೃಂಗೇರಿಯಲ್ಲಿ ಡಿಕೆ ಶಿವಕುಮಾರ್ ಕುಟುಂಬದಿಂದ ಚಂಡಿಕಾ ಯಾಗ..!
ಚಿಕ್ಕಮಗಳೂರು : ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಕುಟುಂಬದಿಂದ ಇಂದು ಚಂಡಿಕಾ ಯಾಗ ನಡೆಸಲಾಗುತ್ತಿದೆ.
ಬೆಳಗ್ಗೆ 9 ಗಂಟೆಯಿಂದ 12 ಗಂಟೆವರಗೆ ನಡೆಯಲಿದ್ದು ನಿನ್ನೆ ಶೃಂಗೇರಿಗೆ ಬಂದು ಯಾಗದ ಸಂಕಲ್ಪ ಮಾಡಿ ಡಿಕೆಶಿ ಕುಟುಂಬ ವಾಸ್ತವ್ಯ ಹೂಡಿದ್ದಾರೆ.
ಇಂದು ಯಾಗದ ಪೂರ್ಣಾವತಿಯಲ್ಲಿ ಭಾಗಿಯಾಗಿದ್ದು ಅಧಿಕಾರಕ್ಕಾಗಿ ರಾಜ ಮಹಾರಾಜರು ನಡೆಸುತ್ತಿದ್ದ ಚಂಡಿಕಾಯಾಗ ಸಿಎಂ ಕುರ್ಚಿಗಾಗಿ ಶಕ್ತಿ ಪೀಠದಲ್ಲಿ ಯಾಗದ ಮರೆಹೋಗಿದ್ದಾರೆ.
15 ಜನ ಋತ್ವಿಜರಿಂದ ನಡೆಸುತ್ತಿರುವ ಯಾಗ
ಯಾಗದ ಬಳಿಕ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ತೆರಳಲ್ಲಿದ್ದಾರೆ ಯಾಗದಲ್ಲಿ ಖ್ಯಾತ ಜ್ಯೋತಿಷಿ, ರಾಜಗುರು ಸಿ.ಎಸ್. ದ್ವಾರಕಾನಾಥ್ ಭಾಗಿಯಾಗಿದ್ದಾರೆ.
News By: Raghu Shikari-7411515737