ಶಿರಾಳಕೊಪ್ಪ‌ ಪಟ್ಟಣದಲ್ಲಿ‌ ವಿಜಯ ಸಂಕಲ್ಪ ಯಾತ್ರೆ ಬಿಎಸ್ ಯಡಿಯೂರಪ್ಪ ಭಾಗಿ….!!

ಶಿರಾಳಕೊಪ್ಪ‌ ಪಟ್ಟಣದಲ್ಲಿ‌ ವಿಜಯ ಸಂಕಲ್ಪ ಯಾತ್ರೆ ಬಿಎಸ್ ಯಡಿಯೂರಪ್ಪ ಭಾಗಿ….!!

ಶಿರಾಳಕೊಪ್ಪ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಪಕ್ಷದ ವಿಜಯ ಸಂಕಲ್ಪ ಯಾತ್ರೆಯನ್ನು‌ ನಡೆಸಲಾಯಿತು.

ಈ ವೇಳೆ‌ ಬಿವೈ ವಿಜಯೇಂದ್ರ ಮಾತನಾಡಿ ಯೂರಪ್ಪನವರ ಕರ್ಮಭೂಮಿಯಲ್ಲಿ ಅಭಿವೃದ್ಧಿಯ ಕ್ರಾಂತಿಯಾಗಿದ್ದು, ದಾಖಲೆಯ ಮತಗಳ ಅಂತರದಲ್ಲಿ ಪಕ್ಷವನ್ನು ಗೆಲ್ಲಿಸಿ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.

ಗೆಲುವಿನ ಸಂಕಲ್ಪದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಯಾತ್ರೆಯಲ್ಲಿ ಮಾಜಿ ಸಚಿವರಾದ ಕೆಎಸ್ ಈಶ್ವರಪ್ಪ ಅವರು, ಸಂಸದರಾದ ರಾಘವೇಂದ್ರ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗುರುಮೂರ್ತಿ ರಾಜ್ಯ ಉಪಾಧ್ಯಕ್ಷರಾದ ಎಂ.ರಾಜೇಂದ್ರ, ಮತ್ತು ಶ ಎಸ್ ದತ್ತಾತ್ರೇಯ, ಪಕ್ಷದ ಪ್ರಮುಖರು ಹಾಗೂ ಮುಖಂಡರು ಇದ್ದರು

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!