ಶಿಕಾರಿಪುರ ಪಟ್ಟಣದ ಬ್ರಾಂತೇಶ ಉದ್ಯಾನವನದ ವಾಕಿಂಗ್ ಟ್ರ್ಯಾಕ್ ಮೇಲೆ ಉರುಳಿದ ಬೃಹತ್ ಮರ
ಶಿಕಾರಿಪುರ ಪಟ್ಟಣದ ಹುಚ್ಚರಾಯಸ್ವಾಮಿ ಕೆರೆ ಬಳಿ ಇರುವ ಬ್ರಾಂತೇಶ ಉದ್ಯಾನವನದ ವಾಕಿಂಗ್ ಟ್ರ್ಯಾಕ್ ಮೇಲೆ ಸೋಮವಾರ ರಾತ್ರಿ ಸುರಿದ ಗಾಳಿ ಮಳೆಯಿಂದಾಗಿ ಮರ ನೆಲಕ್ಕುರುಳಿದೆ.
ಮಂಗಳವಾರ ಮುಂಜಾನೆ ವಾಕಿಂಗ್ ಗೆ ತೆರಳಿದ ಜನರಿಗೆ ಸಮಸ್ಯೆ ಎದುರಾಗಿದೆ ಮರವನ್ನು ದಾಟಲು ಪ್ರಯತ್ನಿಸಿದ್ದಾರೆ.
ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ವಾಕಿಂಗ್ ಮಾಡಲು ಯುವಕರು ಮಹಿಳೆಯ ವೃದ್ದರು ಆಗಮಿಸುತ್ತಾರೆ ಏಕ ಏಕಿ ಮರ ಬಿದ ಪರಿಣಾಮ ಕೆಲವರು ಅರ್ಧದಾರಿಗೆ ವಾಪಸ್ಸು ಹಿಂತಿರುಗಿದ್ದಾರೆ.
ಕೂಡಲೇ ಅಧಿಕಾರಿಗಳು ಮರವನ್ನು ತೆರವುಗೊಳಿಸಿ ವಾಕಿಂಗ್ ಗೆ ಅವಕಾಶ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
News by: Raghu Shikari-7411515737