ಶಿಕಾರಿಪುರ :ಗುಡಿ ಸಂಸ್ಕೃತಿ ಕೇಂದ್ರದಲ್ಲಿ ಕಲಾ ಸಾಗರ ತಂಡದಿಂದ ‘ಎಲ್ಲಿಂದ ಎಲ್ಲಿಗೆ’ ನಾಟಕ ಪ್ರದರ್ಶನ..!
ಶಿಕಾರಿಪುರ ಪಟ್ಟಣದಲ್ಲಿ ಕಲಾ ಸಾಗರ ವತಿಯಿಂದ 10 ದಿನಗಳ ನಾಟಕ ತರಭೇತಿ ಶಿಬಿರವನ್ನು ನಡೆಸಿದ್ದು ಸಮಾರೋಪ ಸಮಾರಂಭವನ್ನು ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಎಲ್ಲಿಂದ ಎಲ್ಲಿಗೆ ಎನ್ನುವ ನಾಟಕ ಪ್ರದರ್ಶನವನ್ನು ನೀಡಲಾಯಿತು
ಈ ವೇಳೆ ಗುಡಿ ಸಾಂಸ್ಕೃತಿಕ ಕೇಂದ್ರದ ಹಿರಿಯ ಕಲಾವಿದ ಇಕ್ಬಲ್ ಅಹ್ಮದ್,ಕನ್ನಡ ಜಾನಪದ ವೇದಿಕೆ ಅಧ್ಯಕ್ಷರಾದ ಕೆ.ಎಸ್ ಹುಚ್ಚರಾಯಪ್ಪ, ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ,ಸುವ್ವಿ ಪ್ರಕಾಶಕ ಸುನೀಕ್ ಕುಮಾರ್, ಕಲಾ ಸಾಗರ ತಂಡ ಸಂಯೋಜಕ ಮಂಜು ಶಿಕಾರಿ,ಅಂಬಿಕಾ, ನೂತನ,ವಿವೇಕ್,ಶಿವಕುಮಾರ್, ಮತ್ತಿತರರು ಇದ್ದರು.
News by: Raghu shikari-7411515737